Homeಜಿಲ್ಲೆಏ.7 ರಂದು ‘ಜಲಗಾರ' ಕುರಿತು ಕಾರ್ಯಾಗಾರ

ಏ.7 ರಂದು ‘ಜಲಗಾರ’ ಕುರಿತು ಕಾರ್ಯಾಗಾರ

Spread the love

ಶಿವಮೊಗ್ಗ, ಏ.3 : ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಇಂಗ್ಲೀಷ್ ವಿಭಾಗದ ವತಿಯಿಂದ .7 ರಂದು ಕುವೆಂಪು ವಿರಚಿತಜಲಗಾರನಾಟಕ ಕುರಿತು ಒಂದು ದಿನದ ಕಾರ್ಯಾಗಾರವನ್ನು ಬೆಳಿಗ್ಗೆ10.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

ನಾಟಕವು 2ನೇ ಬಿಕಾಂ ವಿದ್ಯಾರ್ಥಿಗಳಿಗೆ ಪಠ್ಯವಾಗಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಹೆಚ್.ಟಿ. ಕೃಷ್ಣಮೂರ್ತಿ, ಡಾ.ನವೀನ್ ವಿ. ಉಪನ್ಯಾಸ ನೀಡಲಿದ್ದಾರೆ. ಪ್ರಾಂಶುಪಾಲ ಡಾ.ಅವಿನಾಶ್ಟಿ. ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಾಗಾರದಲ್ಲಿ ಡಾ.ಕೆ.ಎಸ್.ಸರಳ, ಡಾ.ಗಿರಿಧರ್ ಕೆ.ವಿ., ಎಂ.ಪರಶುರಾಮ್, ರಮ್ಯಾಎಸ್., ಸಲ್ಮಾಂ ತಬಸೂಮ್, ಧರ್ಮೇಗೌಡ ಮುಂತಾದವರು ಉಪಸ್ಥಿತರಿರುವರು.

ಆಸಕ್ತರು ವಾಣಿಜ್ಯ ಕಾಲೇಜು ಇಂಗ್ಲೀಷ್ ವಿಭಾಗವನ್ನು ಸಂಪರ್ಕಿಸಬೇಕು ಎಂದು ಪ್ರಾಂಶುಪಾಲ ಡಾ.ಟಿ.ಅವಿನಾಶ್ ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments